tag:blogger.com,1999:blog-4364008043521717149.post4503333248857490998..comments2024-02-01T21:42:53.254+05:30Comments on ಭಾವಗಳ ಗೊಂಚಲು.....: ಗೊಂಚಲು - ಮೂವತ್ತೆರಡು.....ಶ್ರೀವತ್ಸ ಕಂಚೀಮನೆ.http://www.blogger.com/profile/00380941892271295496noreply@blogger.comBlogger10125tag:blogger.com,1999:blog-4364008043521717149.post-27184878038980735212013-06-18T16:32:59.491+05:302013-06-18T16:32:59.491+05:30>> ಸಕಲ ಜೀವ ಜಂತುಗಳಲ್ಲಿ ಮನುಷ್ಯ ಪ್ರಾಣಿಯೊಂದೇ ಇರಬ...>> ಸಕಲ ಜೀವ ಜಂತುಗಳಲ್ಲಿ ಮನುಷ್ಯ ಪ್ರಾಣಿಯೊಂದೇ ಇರಬೇಕು...<br />ಮನದಲ್ಲಿರಬೇಕಾದ ದೇವರನ್ನು ಒಯ್ದು ಗುಡಿಯ ಗೋಡೆಗಳ ಮಧ್ಯೆ ಇಟ್ಟು...<br />ದಿನಕ್ಕೆರಡು ಬಾರಿ ಊಟವಿಕ್ಕಿ ಬಿದ್ದಿರು ಸುಮ್ಮನೇ ಅಂತಂದು ಬಾಗಿಲು ಹಾಕಿ ತನ್ನ ಕರ್ಮ ಕೂಪಕ್ಕೆ ಧೈರ್ಯದಿಂದ ಸಾಗಬಲ್ಲವನು...<br />ಗುಡಿಯ ಹುಂಡಿಗೆ ನಾಕು ಕಾಸು ಹಾಕಿ ಕೆನ್ನೆ ತಟ್ಟಿಕೊಳ್ಳುತ್ತಾ ಪಾಪ ಪರಿಹಾರವಾಯಿತೆಂದುಕೊಂಡು ಹೊಸ ಪಾಪಕ್ಕೆ ಅಣಿಯಾಗಬಲ್ಲವನು...<< Super ri ದೇವರಂದರೇನೆಂಬ ಪ್ರಶ್ನೆಗೆ ಉತ್ತರಿಸೋದು ಕಷ್ಟ.. ನಾವು ಅಂದುಕೊಂಡಿದ್ದೆಲ್ಲವೂ ದೇವರೇ..ಕಲ್ಲೊಂದಕ್ಕೆ ಕುಂಕುಮ ಬಳಿದರೆ ಅಲ್ಲೇ ದೇವರು. ಬೀಸೋ ಗಾಳಿ ವಾಯುದೇವರು. ನಡಿಯೋ ನೆಲ ಭೂಮಾತೆ, ಕುಡಿಯೋ ನೀರು ವರುಣ.. ಎಲ್ಲವೂ ದೇವರೇ ಆಗಿರುವಾಗ ದೇವರು ಏನಲ್ಲವೆಂದು ನೋಡಬೇಕಾಗುತ್ತದೆ.. ನೀವಂದಂತೆ ನಂಬಿಕೆಯೇ ದೇವರು..ಸಖತ್ತಾಗಿದೆ.. ಭಾವಗೊಂಚಲಿನಲ್ಲಿ ಸ್ವಲ್ಪ ಭಿನ್ನ ಲೇಖನ. ಇಷ್ಟವಾಯಿತು ಅಣ್ಣ :-)prashastihttps://www.blogger.com/profile/11208960340052384306noreply@blogger.comtag:blogger.com,1999:blog-4364008043521717149.post-39661893657994697552013-03-01T12:22:54.650+05:302013-03-01T12:22:54.650+05:30ಭಕ್ತಿ ಅಂದ್ರೆ ಪ್ರಶ್ನಾತೀತ ನಂಬಿಕೆ, ದೇವರು ಇರೋದು ಭಕ್ತಿಯ...ಭಕ್ತಿ ಅಂದ್ರೆ ಪ್ರಶ್ನಾತೀತ ನಂಬಿಕೆ, ದೇವರು ಇರೋದು ಭಕ್ತಿಯಲ್ಲಲ್ಲದೇ ಇನ್ನೆಲ್ಲೋ ಅಲ್ಲ, ...ಯಾವುದೇ ಇಂದ್ರಿಯ-ಅನುಭವವೇದ್ಯ ಪುರಾವೆಗಳಿಲ್ಲದೆಯೇ ಕಾಲಾಂತರದಿಂದ ಸಂಶಯವನ್ನೇ ಉಸಿರಾಡುವ ಮನುಷ್ಯ ಸಂತತಿ ನಂಬಿಕೊಂಡು ಬಂದ ಒಂದು ವಿಚಾರ, ಅಸ್ತಿತ್ವ ದೇವರು ಅಂತಾದರೆ ಆ ನಂಬಿಕೆಯೇ ದೇವರು- ಇದನ್ನ ನಾನು ಬಲವಾಗಿ ಸಮರ್ಥಿಸ್ತೇನೆ, ಹೇಳಿದ್ದು ಡಿವಿಜಿ ಯವರು. <br />ಬರವಣಿಗೆ ಇಷ್ಟ ಆಯ್ತು. <br />Anushanthhttps://www.blogger.com/profile/03231991874260323320noreply@blogger.comtag:blogger.com,1999:blog-4364008043521717149.post-71488609233870522662013-03-01T12:18:09.847+05:302013-03-01T12:18:09.847+05:30This comment has been removed by the author.Anushanthhttps://www.blogger.com/profile/03231991874260323320noreply@blogger.comtag:blogger.com,1999:blog-4364008043521717149.post-60808930527793194742013-03-01T10:29:40.260+05:302013-03-01T10:29:40.260+05:30ಜೀವಂತಿಕೆ ತುಂಬುವ ಪ್ರತಿ ಭಾವಗಳು ದೈವತ್ವವನ್ನೇ ಸಾರುತ್ತವೆ...ಜೀವಂತಿಕೆ ತುಂಬುವ ಪ್ರತಿ ಭಾವಗಳು ದೈವತ್ವವನ್ನೇ ಸಾರುತ್ತವೆ! ನಂಬಿಕೆಗಳು ಮತ್ತ ಭಾವಗಳಲ್ಲೇ ಅಡಗಿರುವುದು ದೇವರು! ತುಂಬ ಚಂದದ ಬರಹ.. ಮತ್ತಷ್ಟು ಬರೆಯುತ್ತಿರಿ.. ಹೀಗೆ ಜೀವನ್ಮುಖಿ ಬರಹಗಳನ್ನು..ಜೋಗಿತಿhttps://www.blogger.com/profile/14876928860964362326noreply@blogger.comtag:blogger.com,1999:blog-4364008043521717149.post-58095552020768661042012-06-30T20:39:38.327+05:302012-06-30T20:39:38.327+05:30ಈ ಪ್ರೀತಿಗೆ ಶರಣು...ಈ ಪ್ರೀತಿಗೆ ಶರಣು...ಶ್ರೀವತ್ಸ ಕಂಚೀಮನೆ.https://www.blogger.com/profile/00380941892271295496noreply@blogger.comtag:blogger.com,1999:blog-4364008043521717149.post-56460407727639975572012-06-30T16:57:53.779+05:302012-06-30T16:57:53.779+05:30ನಲ್ಮೆಯ ಗೆಳೆಯ ಜೀವನದೆಡೆಗಿನ ಪ್ರೀತಿ, ನಿನ್ನ ಬರಹಗಳ ಪ್ರತಿ...ನಲ್ಮೆಯ ಗೆಳೆಯ ಜೀವನದೆಡೆಗಿನ ಪ್ರೀತಿ, ನಿನ್ನ ಬರಹಗಳ ಪ್ರತಿ ಶಬ್ದದಲ್ಲೂ ಜೀವಂತಿಕೆಯನ್ನು ತುಂಬಿದೆ.<br />ಎಲ್ಲಾ ಬರಹಗಳೂ ಒಂದಿಲ್ಲೊಂದು ರೀತಿಯಿಂದ the ultimate ಕಣೋ!VINAYAK MENASUMANEhttps://www.blogger.com/profile/15329642166780530946noreply@blogger.comtag:blogger.com,1999:blog-4364008043521717149.post-62688134972856472702012-06-24T15:05:45.254+05:302012-06-24T15:05:45.254+05:30ಮೆಚ್ಚುಗೆಗೆ ಧನ್ಯವಾದಗಳು...ಮೆಚ್ಚುಗೆಗೆ ಧನ್ಯವಾದಗಳು...ಶ್ರೀವತ್ಸ ಕಂಚೀಮನೆ.https://www.blogger.com/profile/00380941892271295496noreply@blogger.comtag:blogger.com,1999:blog-4364008043521717149.post-80898551327386639482012-06-23T14:47:41.931+05:302012-06-23T14:47:41.931+05:30ದೇವರ ಬಗ್ಗೆ ಬಹಳ ಸು೦ದರವಾಗಿ ಬರೆದಿದ್ದೀರಿ. ದೇವರು ನಮ್ಮ ಇ...ದೇವರ ಬಗ್ಗೆ ಬಹಳ ಸು೦ದರವಾಗಿ ಬರೆದಿದ್ದೀರಿ. ದೇವರು ನಮ್ಮ ಇ೦ದ್ರಿಯಗಳಿಗೆ ನಿಲುಕದವನು, ನಮ್ಮ ಯೋಚನಾಶಕ್ತಿಗೂ ನಿಲುಕದವನು. "ದೇವರು ಎ೦ದರೆ ಚಿರನೂತನ ಆನ೦ದ. ಆತ ಅಕ್ಷಯನಾದವನು. ನಮ್ಮ ಅನ೦ತವಾದ ಬಾಳು ಕೂಡ ಅವನನ್ನು ಅರ್ಥಮಾಡಿಕೊಳ್ಳಲು ಸಾಕಾಗದು" ಎ೦ದು ಶ್ರೀ ಯೋಗಾನ೦ದ ಪರಮಹ೦ಸರು ಹೇಳಿದ್ದಾರೆ. ಅದು ನಿಜ.<br />ಅವನು ನಮ್ಮಿ೦ದ ಏನನ್ನೂ ಬಯಸುವುದಿಲ್ಲ. ನಾವು ಅವನನ್ನು ಯಾವುದೇ ಸ್ವಾರ್ಥವಿಲ್ಲದೇ ಪ್ರೀತಿಸಬೇಕು ಅಷ್ಟೆ. <br />ಚನ್ನಾಗಿ ಬರೆದಿದ್ದೀರಿ..ಹೀಗೆ ಬರೆಯುತ್ತಿರಿ.Shruthi B Shttps://www.blogger.com/profile/15322104587563547387noreply@blogger.comtag:blogger.com,1999:blog-4364008043521717149.post-27732046892060958882012-06-15T11:49:25.886+05:302012-06-15T11:49:25.886+05:30ಒಳ್ಳೆಯ ಪ್ರತಿಕ್ರಿಯೆಗೆ ಧನ್ಯವಾದಗಳು...ಒಳ್ಳೆಯ ಪ್ರತಿಕ್ರಿಯೆಗೆ ಧನ್ಯವಾದಗಳು...ಶ್ರೀವತ್ಸ ಕಂಚೀಮನೆ.https://www.blogger.com/profile/00380941892271295496noreply@blogger.comtag:blogger.com,1999:blog-4364008043521717149.post-68216045462897344332012-06-15T11:32:41.946+05:302012-06-15T11:32:41.946+05:30ದೇವರೆಂದರೆ ಪ್ರಕೃತಿಯಷ್ಟೇ ವಿಶಾಲ.. ಅಷ್ಟೇ ಸುಂದರ... ಅಳತ...ದೇವರೆಂದರೆ ಪ್ರಕೃತಿಯಷ್ಟೇ ವಿಶಾಲ.. ಅಷ್ಟೇ ಸುಂದರ... ಅಳತೆಗೆ ನಿಲುಕದ ಆಲೋಚನೆಗೆ ಮೀರಿದವನನ್ನು ಅಳತೆಯ ಗುಡಿಗಳಲ್ಲಿ ಬಂಧಿಸಿ ನೋಡುತ್ತಿದ್ದೇವೆ.. ಭಕ್ತಿಗೆ ಬೆಲೆ ಕಟ್ಟುತ್ತೇವೆ.. ಮನುಷ್ಯ ನಿರ್ಲಜ್ಜನಾಗಿ ಮಾನಸಿಕವಾಗಿ ಬೆತ್ತಲಾಗುವುದು ದೇವರ ಮುಂದೆ ಮಾತ್ರ.. ಕಾರಣ ನೀವೇ ಹೇಳಿದಂತೆ ಅವನು ಅಗೋಚರ.. ನಾವಾಡಿದ ಮಾತನ್ನು ಇನ್ನೊಬ್ಬರೊಡನೆ ಹೇಳಲಾರ, ನಗಲಾರ.. ದೇವರೆಂದರೆ ಹಲವಾರು ಅರ್ಥ.. ಆ ಕ್ಷಣಕ್ಕೆ ಧೈರ್ಯ ನೀಡುವ , ಕಾಪಾಡುವ ಎಲ್ಲ ಸಾಧನಗಳು ದೈವ ಸ್ವರೂಪವೇ ಮನುಜನಿಗೆ...ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.com