tag:blogger.com,1999:blog-4364008043521717149.post456943860489995189..comments2024-02-01T21:42:53.254+05:30Comments on ಭಾವಗಳ ಗೊಂಚಲು.....: ಗೊಂಚಲು - ಅರವತ್ತಾರು.....ಶ್ರೀವತ್ಸ ಕಂಚೀಮನೆ.http://www.blogger.com/profile/00380941892271295496noreply@blogger.comBlogger7125tag:blogger.com,1999:blog-4364008043521717149.post-68967223039850009042013-04-08T12:21:15.842+05:302013-04-08T12:21:15.842+05:30ಇಳಿ ಸಂಜೆಯದ್ದು ಮೌನವೋ ಅಥವಾ ಅದು ಮುಸ್ಸಂಜೆಯ ಮುಜುಗರವೋ ಗೊ...ಇಳಿ ಸಂಜೆಯದ್ದು ಮೌನವೋ ಅಥವಾ ಅದು ಮುಸ್ಸಂಜೆಯ ಮುಜುಗರವೋ ಗೊತ್ತಿಲ್ಲ....ಬದುಕಿನೊಟ್ಟಿಗೆ ಓಡುತ್ತಾ ಓಡುತ್ತ ಕೊನೆಗೊಮ್ಮೆ ಉಸ್ಸಪ್ಪಾ ಅಂತ ಕೂತು ಹಿಂದೆ ತಿರುಗಿ ನೋಡಿದ್ರೆ ಅಲ್ಲಿ ಸವೆಸಿದ ದಾರಿ ಬಿಟ್ಟು ಬೇರೆ ಎನೂ ಗಳಿಸಿಲ್ಲ ಅನ್ನೋ ಅರಿವಾಗುತ್ತೆ ...ಹಿಂದೆ ಹಾಗೇ ಓಡಿ ಬರುತ್ತಿರೊ ಅದೇಷ್ಟೋ ಮಂದಿ ಅದೇ ಜಾಗದಲ್ಲೆ ಕೂತು ಸಂಜೆಯ ನೀರವ ಮೌನದಲ್ಲಿ ಅಲ್ಲಿಯ ವರೆಗೆ ಸವೆಸಿದ ದಾರಿಯ ಬಗ್ಗೆ ಮಾತಾಡುತ್ತಾ ವ್ಯಥೆ ಪಡುತ್ತಾರೆ ....ಬದುಕಂದ್ರೆ ಇಷ್ಟೆಯೇನೋ ಗೆಳೆಯಾ??Anonymoushttps://www.blogger.com/profile/09286939670787725768noreply@blogger.comtag:blogger.com,1999:blog-4364008043521717149.post-52160792129279962432013-04-02T14:52:41.471+05:302013-04-02T14:52:41.471+05:30ಶ್ರೀ .. ಎಂದಿನಂತೆ ಬರಹ ಸೂಪರ್..!!
ಹಣ ಅಧಿಕಾರಗಳು ಪ್ರೀತ...ಶ್ರೀ .. ಎಂದಿನಂತೆ ಬರಹ ಸೂಪರ್..!! <br />ಹಣ ಅಧಿಕಾರಗಳು ಪ್ರೀತಿ ಕೊಡಲಾರವು ಎಂಬ ಸತ್ಯ ಗೊತ್ತಿದ್ದೂ ಅದರ ಹಿಂದೆ ಮನುಷ್ಯ ಬೀಳುವುದು ಅವನ ಸಹಜ ಗುಣಗಳಲ್ಲೊಂದು. ತಡವಾಗಿ ಆದ ಜ್ಞಾನೋದಯದಿಂದ ಯಾವ ಪ್ರಯೋಜನವೂ ಇಲ್ಲ. ಹಣ ಲೆಕ್ಕ ಮಾಡಿದ , ಅಧಿಕಾರದಿ ದರ್ಪದಿ ಮೆರೆದ, ಆಸೆಗಳ ಎಣಿಸಿದ ಕೈ ಈಗ ದಿನ ಲೆಕ್ಕ ಮಾಡುವಂತಾಗಿದೆ ಅಷ್ಟೇ. ಹೆಸರಲ್ಲಿನ ಆನಂದ ಹುಡುಕುತ್ತ ಹೊರಟವನಿಗೆ ಕೊನೆಗೆ ಅವನ ಮನೆಯವರ ಮನಸಲ್ಲೇ ಅವನ ಹೆಸರಿಗೆ ಜಾಗ ಸಿಗದೇ ಹೋಗಿದ್ದು ವಿಪರ್ಯಾಸ .. ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-4364008043521717149.post-33632345993966034872013-03-26T17:37:16.996+05:302013-03-26T17:37:16.996+05:30ಈ ಒಂದೇ ದಾರಿಯಲ್ಲಿ ಅದೆಷ್ಟು ಜನ ಆನಂದರಾವ್ ಗಳು
ಕುಂಟುಗಾಲ...ಈ ಒಂದೇ ದಾರಿಯಲ್ಲಿ ಅದೆಷ್ಟು ಜನ ಆನಂದರಾವ್ ಗಳು <br />ಕುಂಟುಗಾಲು ಹಾಕುತ್ತಿದ್ದಾರೋ...<br />ಮೈಯಲ್ಲಿ ಶಕ್ತಿಯಿದ್ದಾಗ ಹಣದ ಬೆನ್ನತ್ತಿ ಓಡಿ ಓಡಿ<br />ಈಗ ಕಾಲುಗಳು ಸೋತಿವೆ...<br />ಸುಸ್ತಾಗಿ ನಿಂತು ನೋಡುವಷ್ಟರಲ್ಲಿ ತನ್ನದೇ ಟ್ರ್ಯಾಕಿನಲ್ಲಿ ಮಗ ದೂರ ಸಾಗಿಬಿಟ್ಟಿದ್ದಾನೆ...<br />ತನ್ನ ಕೈಲಿನ ಗುರಿಗೋಲು ಮಗನ ಕೈಲಿದೆ...<br />ಅವನು ಮತ್ತೊಬ್ಬ ಆನಂದರಾವ್ ಆಗಲು ಹೊರಟಿದ್ದಾನೆ..<br />ಇದು ಮುಗಿಯದ ರೀಲೆ....<br /><br />ಓಳ್ಳೆಯ ವಿಚಾರ.....<br />ಅಂದದ ಬರಹ...<br />ಶರಣಯ್ಯ ದೊರೆ....ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.comtag:blogger.com,1999:blog-4364008043521717149.post-19426165397716257182013-03-26T15:44:15.730+05:302013-03-26T15:44:15.730+05:30ondu sala.. aa anand rao na jothae naanu nadaedu a...ondu sala.. aa anand rao na jothae naanu nadaedu avaru nintiruva jaagadali nintabthae aythu.. maraluva daari hudukuttha eruvaeAnonymoushttps://www.blogger.com/profile/07364541544497973276noreply@blogger.comtag:blogger.com,1999:blog-4364008043521717149.post-40178355563985823902013-03-25T12:48:24.554+05:302013-03-25T12:48:24.554+05:30ಮತ್ತೊಂದು ಚಂದದ ನಿರೂಪಣೆಯ ಸತ್ವಯುತ ಬರಹ.. ಬರೆಯುತ್ತಿರಿ ಶ...ಮತ್ತೊಂದು ಚಂದದ ನಿರೂಪಣೆಯ ಸತ್ವಯುತ ಬರಹ.. ಬರೆಯುತ್ತಿರಿ ಶ್ರೀವತ್ಸ...ಜೋಗಿತಿhttps://www.blogger.com/profile/14876928860964362326noreply@blogger.comtag:blogger.com,1999:blog-4364008043521717149.post-73489498317032241612013-03-25T12:04:46.613+05:302013-03-25T12:04:46.613+05:30ವೃದ್ಧಾಪ್ಯದ ಏಕಾಂತ ಸಂಭಾಷಣೆಯ ಸುತ್ತ ಹೆಣೆದುಕೊಟ್ಟ ಈ ಬರಹ,...ವೃದ್ಧಾಪ್ಯದ ಏಕಾಂತ ಸಂಭಾಷಣೆಯ ಸುತ್ತ ಹೆಣೆದುಕೊಟ್ಟ ಈ ಬರಹ, ನನ್ನದೂ ಆಗಬಹುದು ಅಥವಾ ಬೇರೆ ಇನ್ನಾರದೂ....Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-4364008043521717149.post-12904602132210075642013-03-25T12:03:53.901+05:302013-03-25T12:03:53.901+05:30ಶ್ರೀ...
ನಿಮ್ಮ ಕಥಾ ನಿರೂಪಣೆಯ ಶೈಲಿಗೊಂದು ಸಲಾಂ..
ಹಣ, ಪ್...ಶ್ರೀ...<br />ನಿಮ್ಮ ಕಥಾ ನಿರೂಪಣೆಯ ಶೈಲಿಗೊಂದು ಸಲಾಂ..<br />ಹಣ, ಪ್ರಸಿದ್ದಿಯ ಹಿಂದೆ ಓಡಿ ಬದುಕಿನ ನಿಜವಾದ ಸತ್ವವನ್ನು ಕಳಕೊಂಡ ಅನೇಕ ದುರಂತ ನಾಯಕರು ನಮ್ಮ ಮದ್ಯೆ ಇದ್ದಾರೆ.. ಅವರೊಳಗಿನ ತಲ್ಲಣಗಳನ್ನು ಈ ಚಂದವಾಗಿ ಕಟ್ಟಿ ಕೊಡಲು ಬಹುಶಃ ಅಂತಹ ಅನುಭವ ಪಡೆದ ಸ್ವಂತ ವ್ಯಕ್ತಿಗೂ ಆಗಲಾರದೇನೋ.. ಚಂದದ ಕಥೆ ಮತ್ತು ಕಥೆಯ ನಿರೂಪಣೆ..<br /><br />ಮತ್ತಷ್ಟು ಕಥೆಗಳ ನಿರೀಕ್ಷೆಯಲ್ಲಿ<br />-ಸುಷ್ಮಾ ಮೂಡುಬಿದಿರೆ.. ಮೌನರಾಗhttps://www.blogger.com/profile/00886366817474370604noreply@blogger.com