tag:blogger.com,1999:blog-4364008043521717149.post4174032970066123869..comments2024-02-01T21:42:53.254+05:30Comments on ಭಾವಗಳ ಗೊಂಚಲು.....: ಗೊಂಚಲು - ಇಪ್ಪತ್ತು + ಒಂಭತ್ತು...ಶ್ರೀವತ್ಸ ಕಂಚೀಮನೆ.http://www.blogger.com/profile/00380941892271295496noreply@blogger.comBlogger10125tag:blogger.com,1999:blog-4364008043521717149.post-3474151056322089962012-04-27T18:57:03.178+05:302012-04-27T18:57:03.178+05:30ಚಂದನೆಯ ಪ್ರತಿಕ್ರಿಯೆಗೆ ಧನ್ಯವಾದಗಳು...
ನಿಮ್ಮ ಈ ವಿಶ್ವಾಸ...ಚಂದನೆಯ ಪ್ರತಿಕ್ರಿಯೆಗೆ ಧನ್ಯವಾದಗಳು...<br />ನಿಮ್ಮ ಈ ವಿಶ್ವಾಸ ಹೀಗೇ ಇರಲಿ...ಶ್ರೀವತ್ಸ ಕಂಚೀಮನೆ.https://www.blogger.com/profile/00380941892271295496noreply@blogger.comtag:blogger.com,1999:blog-4364008043521717149.post-72831038716753364952012-04-26T19:42:59.381+05:302012-04-26T19:42:59.381+05:30ಕಾಣದ್ದನ್ನು ಅನುಭಾವಿಸುವ
ಅನುಭಾವಿಸಿದ್ದನ್ನು ವರ್ಣಿಸುವ
ಕಲ...ಕಾಣದ್ದನ್ನು ಅನುಭಾವಿಸುವ<br />ಅನುಭಾವಿಸಿದ್ದನ್ನು ವರ್ಣಿಸುವ<br />ಕಲೆ ಬಲು ಮಧುರ<br /><br />ಬಾವನೆಗಳು ಭಗಿಲೆದ್ದು ಬಂದಾಗ<br />ಅಥವಾ ತಣ್ನಗೆ ಕೊರೆದಾಗ<br />ಮಾತೃವಲ್ಲ,<br />ಬೇಸರ ಮೂಡಿದಾಗ<br />ಪ್ರಶ್ನೆಗಳು ಉದ್ಭವಿಸುತ್ತವೆ<br /><br />ಪ್ರತಿ ಪ್ರಶ್ನೆಗೂ ಉತ್ತರ ಸಿಗುವುದಿಲ್ಲ<br />ಕೆಲ ಬಾವನೆಗೆ ಸಾಂತ್ವಾನವಿಲ್ಲ<br />ಹಾಗೆಂದು, ಬಾವನೆಗಳು ಪ್ರಶ್ನೆಗಳು<br />ಮರೆಯಾದೀತೆ<br />ಅದು ಬದುಕು! ಅದು ಜೀವನ!!<br /><br />ಅದು ಪರಿಬಾವಿಸುವಿಕೆಯ ವೈಕಲ್ಯವಲ್ಲ<br />ವೈಚಾರಿಕ ಧಾಟಿಯ ವ್ಯತ್ಯಯವಲ್ಲ.<br /><br />ಅಮ್ಮಂದಿರೇ ಹಾಗೆ<br />ಬಾವ-ಬಾವನೆಗಳ ಬುಗ್ಗೆಗಳ ಹಾಗೆVINAYAK MENASUMANEhttps://www.blogger.com/profile/15329642166780530946noreply@blogger.comtag:blogger.com,1999:blog-4364008043521717149.post-61275391517959897432012-04-12T21:28:05.209+05:302012-04-12T21:28:05.209+05:30ನಾಳೆಯ ಬಗೆಗಿನ ಭರವಸೆಯಿಂದ ಇಂದು ಕಣ್ತುಂಬ ನಿದ್ರಿಸಬಲ್ಲೆವಾ...ನಾಳೆಯ ಬಗೆಗಿನ ಭರವಸೆಯಿಂದ ಇಂದು ಕಣ್ತುಂಬ ನಿದ್ರಿಸಬಲ್ಲೆವಾದರೆ ಅದಕ್ಕೆ ಅಂತರಾಳದಲ್ಲೆಲ್ಲೋ ಯಾವುದೋ ಒಳಿತಿನ ಸಂಪೂರ್ಣತೆಯ ನಿರೀಕ್ಷೆಯೇ ಅಲ್ಲವಾ ಕಾರಣ...<br />ಆ ನಿರೀಕ್ಷೆ ಸುಳ್ಳಾದಾಗ ಹುಡುಕಾಟ ಶುರು...ನಿಜವಾದರೆ ನಂತರ ಇನ್ನೊಂದು ಒಳಿತಿನ ಹುಡುಕಾಟ...<br />ನಂಗನಿಸುತ್ತೆ ಒಟ್ಟಾರೆಯಾಗಿ ಬದುಕೊಂದು ಯಾತರದೋ ಹುಡುಕಾಟ...ಯಾತರದೆಂದು ಗೊತ್ತಿಲ್ಲ... ಒಟ್ಟಿನಲ್ಲಿ ಏನೋ ಗೊಂದಲ...<br /><br /><br />ಒಡೆದ ಗಾಜಿನ ಚೂರುಗಳಲ್ಲಿಯಾದರೂ ಬಿಂಬ ಇರುವುದು ಇಡಿಯಾಗಿಯೇ.....<br />ಬಿಂಬ ಇಡಿಯಾಗಿಯೇ ಇದ್ದರೂ ಅದನ್ನು ಸೂಕ್ಷ್ಮವಾಗಿ ಗಮನಿಸಲು ಮನಸ್ಸು ಹದವಾಗುತ್ತಿಲ್ಲವಾ....?<br />ಗೊತ್ತಿಲ್ಲ...ಈಗ ಹಾಗೇ ಅನ್ನಿಸ್ತಿದೆ - ನನಗೆ ಸಹನೆ ಸಾಲದೇನೋ...<br /><br />ಕಾಣದ್ದನ್ನು ಕಾಣುವ ಅಲೆದಾಟದಲ್ಲಿ....<br />ಮೊದಲಿನದಕ್ಕಿಂತ ಬದುಕು ಹೆಚ್ಚು ಶೃತಿಯಾಗುತ್ತಿಲ್ಲವಾ.??<br />ಹೌದು ನೋವುಗಳು - ಹೊಸ ಅನುಭವಗಳು ಬದುಕನ್ನು ಹೆಚ್ಚು ಪಕ್ವವಾಗಿಸುವುದು ನಿಜವೇ ಆದರೂ ಆ ಪಕ್ವತೆ ಬರುವ ಮುಂಚಿನ ಕ್ಷಣಗಳನ್ನು ಎದುರಿಸುವುದು ಅಷ್ಟು ಸುಲಭ ಅನ್ನಿಸ್ತಿಲ್ಲ...<br /><br />ಪ್ರಶಾಂತತೆ ಅಂದರೆ ಮಗುವಿನ ಮೊಗದ ನಿಶ್ಯಬ್ದ ಮುಗ್ಧತೆಯೇನೋ ಎಂಬ ಭಾಸ...ಅದೀಗ ನಮಗೆ ಸಿಗದಲ್ಲ...ಅದಕ್ಕೇ ಇಷ್ಟೆಲ್ಲ ಗೊಂದಲ...<br /><br />ಹೌದು ಸಂಪೂರ್ಣತೆ ಸಾಧ್ಯವಿಲ್ಲ...ಹಾಗಂತ ಅಪೂರ್ಣತೆ ಕಾಡದೆಯೂ ಇರುವುದಿಲ್ಲ...<br />ಹಾಗಾಗಿ ಹುಡುಕಾಟ ತಪ್ಪಿದ್ದಲ್ಲ...ನಮಗೆ ಇಷ್ಟವಿರಲಿ ಇರದಿರಲಿ...<br /><br />ಅರ್ಥವಾಗುತ್ತಿಲ್ಲ...ನನ್ನ ವಿಚಾರ ಪಥದಲ್ಲಿಯೇ ತಪ್ಪಿದೆಯಾ - ಬದುಕನ್ನು ನೋಡುವ ಪರಿಯಲ್ಲೇ ಏನೋ ಐಬಿದೆಯಾ..??<br />ಆದರೆ ಒಂದಂತೂ ಸತ್ಯ. ಸದಾ ಪ್ರಶ್ನೆಗಳು ಕಾಡುತ್ತಲೇ ಇರುತ್ತವೆ ಬದುಕಿನೆಡೆಗೆ...ನನಗೆ ಬೇಕಿರಲಿ ಬೇಡದಿರಲಿ...<br /><br />ಮಿತ್ರಾ - ನಿನ್ನ ಪ್ರೀತಿಯ ಪ್ರತಿಕ್ರಿಯೆಗೆ ಶರಣು...ಶ್ರೀವತ್ಸ ಕಂಚೀಮನೆ.https://www.blogger.com/profile/00380941892271295496noreply@blogger.comtag:blogger.com,1999:blog-4364008043521717149.post-23389971311667271292012-04-12T16:25:30.586+05:302012-04-12T16:25:30.586+05:30ಹುಡುಕುತ್ತೇನೆ ನನ್ನ ನಾನು
ಇಡಿಯಾಗಿ
ಒಡೆದ ಗಾಜಿನ ಚೂರುಗಳಲ್...ಹುಡುಕುತ್ತೇನೆ ನನ್ನ ನಾನು<br />ಇಡಿಯಾಗಿ<br />ಒಡೆದ ಗಾಜಿನ ಚೂರುಗಳಲ್ಲಿ...<br />ಕಂಡದ್ದು - ಸಾವಿರ ಮುಖಗಳು...<br />ಯಾವುದೂ ನನ್ನದಲ್ಲ - ಎಲ್ಲವೂ ನನ್ನದೇ...<br /><br />ಒಡೆದ ಗಾಜಿನ ಚೂರುಗಳಲ್ಲಿಯಾದರೂ ಬಿಂಬ ಇರುವುದು ಇಡಿಯಾಗಿಯೇ.....<br />ಬಿಂಬ ಇಡಿಯಾಗಿಯೇ ಇದ್ದರೂ ಅದನ್ನು ಸೂಕ್ಷ್ಮವಾಗಿ ಗಮನಿಸಲು ಮನಸ್ಸು ಹದವಾಗುತ್ತಿಲ್ಲವಾ....?<br /><br />ಒಂದೇ ಪ್ರಭೆ ಹತ್ತಾಗಿ ಹರಡಿ ಹನಿ ಹನಿಯಾಗಿ ಹತ್ತು ಕಡೆ ಕಿರಣ<br />ಪ್ರಭಿಸುವುದಕ್ಕಾಗಿ ಈ ಭಿನ್ನತೆ ಅಂದುಕೊಂಡರೆ.......?<br /><br />ಕೂಡುವ - ಕಳೆಯುವ<br />ಗುಣಿಸಿ - ಎಣಿಸುವ.. ಆಟದಲ್ಲಿ......<br />ಕಾಣದ್ದನ್ನು ಕಾಣುವ ಅಲೆದಾಟದಲ್ಲಿ....<br />ಮೊದಲಿನದಕ್ಕಿಂತ ಬದುಕು ಹೆಚ್ಚು ಶೃತಿಯಾಗುತ್ತಿಲ್ಲವಾ.....<br />ಹಾಗನಿಸುತ್ತಿಲ್ಲವಾ?...<br />(ಮನೆಯ ಮಣ್ಣಿನ ಗಂಧದಲ್ಲಿ ಬೆಳೆಸ ಬಯಸಿದ ಕನಸುಗಳ,<br />ಅಮ್ಮನೊಡನೆಯ ನಿತ್ಯ ಮಧುರತೆಯ ಕ್ಷಣಗಳ ಹೊರತಾಗಿ)<br />ಈ ಹೊರತಾಗಿ... ಯಲ್ಲೇ ಎಲ್ಲಾ ಇತ್ತು ಅದು ಬೇರೆ ಮಾತು ಬಿಡು)<br /><br />ಮಗುವಿದ್ದಾಗಿನ ಪ್ರಶಾಂತತೆಯನ್ನು ಈಗಿನ ವಾತಾವರಣದಲ್ಲಿ ಹುಡುಕೋದು ಅಂದ್ರೆ........<br />ಪ್ರಶಾಂತತೆ ಅಂದರೆ ಇದು ಇರಬಹುದು ಅಂತಾ ನಾವು ಅಂದುಕೊಳ್ಳಬಹುದಷ್ಟೇ.....<br /><br />ಸಂಪೂರ್ಣತೆ ಕಷ್ಟ...ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.comtag:blogger.com,1999:blog-4364008043521717149.post-34458873776578462352012-04-12T15:38:18.821+05:302012-04-12T15:38:18.821+05:30ಧನ್ಯವಾದಗಳು ವಾಣಿ...ಧನ್ಯವಾದಗಳು ವಾಣಿ...ಶ್ರೀವತ್ಸ ಕಂಚೀಮನೆ.https://www.blogger.com/profile/00380941892271295496noreply@blogger.comtag:blogger.com,1999:blog-4364008043521717149.post-12985262101569861502012-04-12T15:35:23.864+05:302012-04-12T15:35:23.864+05:30ಧನ್ಯವಾದಗಳು ರವಿ ಸರ್...
ನಿಮ್ಮ ಪ್ರೀತಿ, ವಿಶ್ವಾಸ ಹೀಗೇ ಇ...ಧನ್ಯವಾದಗಳು ರವಿ ಸರ್...<br />ನಿಮ್ಮ ಪ್ರೀತಿ, ವಿಶ್ವಾಸ ಹೀಗೇ ಇರಲಿ...ಶ್ರೀವತ್ಸ ಕಂಚೀಮನೆ.https://www.blogger.com/profile/00380941892271295496noreply@blogger.comtag:blogger.com,1999:blog-4364008043521717149.post-15854992721802310062012-04-12T11:02:42.074+05:302012-04-12T11:02:42.074+05:30ನೋವಾದರೆ ಸಂತೆಯ ನಡುವೆಯೂ ದನಿ ತೆರೆದು ಅತ್ತು ಬಿಡಬಹುದಿತ್ತ...ನೋವಾದರೆ ಸಂತೆಯ ನಡುವೆಯೂ ದನಿ ತೆರೆದು ಅತ್ತು ಬಿಡಬಹುದಿತ್ತು.<br />tumba ishtavaayitu.. eko kavite manassige naatitu. heege bareyuttiri :)ವಾಣಿಶ್ರೀ ಭಟ್https://www.blogger.com/profile/12906426271294990248noreply@blogger.comtag:blogger.com,1999:blog-4364008043521717149.post-60623454538875196922012-04-12T00:32:54.461+05:302012-04-12T00:32:54.461+05:30ಸುಂದರ ಭಾವಗಳನ್ನು ಮೈಗೂಡಿಸಿಕೊಂಡಿರುವ ಹೃದಯವಂತರು ನೀವು.ಚೆ...ಸುಂದರ ಭಾವಗಳನ್ನು ಮೈಗೂಡಿಸಿಕೊಂಡಿರುವ ಹೃದಯವಂತರು ನೀವು.ಚೆಂದ ಕವಿತೆಯ ಲಯವನ್ನು ಅನುಭವಿಸಿಕೊಂಡಿದ್ದೀರಿ. ರಚ್ಚೆ ಹಿಡಿದ ಏನೋ ’ಬೇಕುಗಳು" , ಅಲ್ಲಲ್ಲಿ ನಿಲ್ಲುವ,ಒಳ ಸುಳಿಯುವ ವರ್ಜಿಸಲೆತ್ನಿಸುವ "ಬ್ರೇಕುಗಳು" ಇಲ್ಲಿರುವ ಸಾಲುಗಳಲ್ಲಿ ಕಾಣುತ್ತಿದ್ದೇನೆ.ರವಿ ಮೂರ್ನಾಡುhttps://www.blogger.com/profile/01528756534147173147noreply@blogger.comtag:blogger.com,1999:blog-4364008043521717149.post-7122696188885746632012-04-11T19:29:56.038+05:302012-04-11T19:29:56.038+05:30ಎಲ್ಲವಕ್ಕೂ ಉತ್ತರ ಹುಡುಕಲೇ ಬೇಕಿಲ್ಲ...ಆದರೂ ಪ್ರಶ್ನೆ ಕಾಡ...ಎಲ್ಲವಕ್ಕೂ ಉತ್ತರ ಹುಡುಕಲೇ ಬೇಕಿಲ್ಲ...ಆದರೂ ಪ್ರಶ್ನೆ ಕಾಡುವುದ ಬಿಡುವುದಿಲ್ಲ...<br />ಹುಡುಕಾಟ ಯಾತರದೋ ಗೊತ್ತಿಲ್ಲ...ಆದರೂ ತಡಕಾಟ ತಪ್ಪಿದ್ದಲ್ಲ...<br /><br />ಎಲ್ಲ ಪ್ರಶ್ನೆಗಳ ಮೀರಿ, ಪ್ರತಿಬಿಂಬಗಳ ಹಂಗಿಲ್ಲದ ಬದುಕು ನಮ್ಮದಾಗಲಿ<br />ಬದುಕೇ ಅಮ್ಮನ ಮಡಿಲಾಗಿ ಲಾಲೈಸಲಿ<br />ಅಂತಃಕರಣದ ತುಂಬ ಜಗತ್ತಿನಳಿವಿಗೆ ಮೀರಿದ ಶಾಂತಿ ಧಕ್ಕಲಿ ಎಂಬ ಸದಾಶಯ ಒಳ್ಳೆಯದೇ...ಆದರೆ ಅದು ಅಷ್ಟು ಸುಲಭಕ್ಕೆ ದಕ್ಕದಲ್ಲ...ಅಲ್ಲೇ ಬದುಕು ತಳಮಳಿಸುವುದು...<br /><br />ಆತ್ಮೀಯ ಮಿತ್ರನ ಪ್ರಜ್ಞಾವಂತ ಪ್ರತಿಕ್ರಿಯೆಗೆ ಧನ್ಯವಾದಗಳು...:):):)ಶ್ರೀವತ್ಸ ಕಂಚೀಮನೆ.https://www.blogger.com/profile/00380941892271295496noreply@blogger.comtag:blogger.com,1999:blog-4364008043521717149.post-66578277861049282582012-04-11T18:01:41.433+05:302012-04-11T18:01:41.433+05:30ಒಡೆದ ಗಾಜಿನ ಚೂರುಗಳಲ್ಲಿ ಕಂಡ ಪ್ರತಿಬಿಂಬಗಳು ಪೂರ್ಣವಾಗೇ ಇ...ಒಡೆದ ಗಾಜಿನ ಚೂರುಗಳಲ್ಲಿ ಕಂಡ ಪ್ರತಿಬಿಂಬಗಳು ಪೂರ್ಣವಾಗೇ ಇದ್ದವಲ್ಲವೇ..??<br />ಚೂರುಗಳಿಗೂ ಅವುಗಳದೇ ಪೂರ್ಣತೆಯಿಲ್ಲವಾ...?<br /><br />ಅಮ್ಮನ ಅವಲಂಬನೆ, ಜವಾಬ್ದಾರಿಗಳಿಲ್ಲದ ಕಾಲ ಸದಾ ಸುಖವೇ..!!<br />ಅವಲಂಬನೆಯಾಚೆ ಬದುಕು ಕಟ್ಟಿಕೊಳ್ಳುವಾಗ ಜವಾಬ್ದಾರಿಗಳು ಕಾಡುವಾಗ..<br />ಜಗತ್ತು ಗಮನಿಸುತ್ತಿದೆಯೆಂಬ ಭಾವ ಕಾಡುವಾಗ - <br />- ನಾವು ಜಾರುತ್ತೇವೆ ಬದುಕಿನಿಂದ ಕೆಳಗೆ, ಸಹಜ ಆನಂದಗಳಿಂದ ಹೊರಗೆ<br /><br />ಅರಿವು ಮೂಡಿದಂತೆ ಸಹಜ ಸುಖ ಕಳೆದುಹೋಗುತ್ತದಾ...??<br />ದೊಡ್ಡವರಾದಂತೆ ಬದುಕು ನಮ್ಮತನಗಳ ಮೀರಿ ಜಗತ್ತಿನ ಕೈಗೆ ಸಿಲುಕುತ್ತದಾ...??<br />ನಮ್ಮ ಬದುಕನ್ನ ಜಗತ್ತಿನ ಕಣ್ಣಿಂದ ನೋಡುವ ಅಂತೆಯೇ ಬದುಕುವ ಹಠಕ್ಕೆ ನಾವೇಕೆ ಸಿಲುಕುತ್ತೇವೆ...??<br /><br />ಅಮ್ಮನೆದೆಯ ಅಮೃತ ಹೀರುವಾಗ ಸಿಕ್ಕ ಪ್ರಶಾಂತತೆ ಅಮ್ಮನಿಗಾ ಅಥವಾ ಮಗುವಿಗಾ<br />ಅರಿವಿಲ್ಲದನುಭವ ಪ್ರಶಾಂತತೆಯಾ..?? ಆಗಿನ ಪ್ರಶಾಂತತೆಯ ಪ್ರತಿಬಿಂಬಗಳ ಈಗಿನ ಬದುಕಲ್ಲಿ ಹುಡುಕುತ್ತಿದ್ದೇವಾ...?? ಶಾಂತಿ ಬದುಕಿನದಾ, ನಮ್ಮ ಮನಸ್ಸಿನದಾ...???<br /><br />ಒಡೆದ ಕನ್ನಡಿ ಚೂರುಗಳಲ್ಲಿ ಹರಡಿಬಿದ್ದ ಪ್ರತಿಬಿಂಬಗಳ ಹಂಗಿಲ್ಲದೆ <br />ಸಹಜ ಬದುಕ ಕನ್ನಡಿಯಾಚೆ ಬದುಕಲಾರೆವಾ...??<br />ಎಲ್ಲವಕ್ಕೂ ಉತ್ತರ ಹುಡುಕಲೇ ಬೇಕಾ...??? <br /><br />ಎಲ್ಲ ಪ್ರಶ್ನೆಗಳ ಮೀರಿ, ಪ್ರತಿಬಿಂಬಗಳ ಹಂಗಿಲ್ಲದ ಬದುಕು ನಮ್ಮದಾಗಲಿ<br />ಬದುಕೇ ಅಮ್ಮನ ಮಡಿಲಾಗಿ ಲಾಲೈಸಲಿ<br />ಅಂತಃಕರಣದ ತುಂಬ ಜಗತ್ತಿನಳಿವಿಗೆ ಮೀರಿದ ಶಾಂತಿ ಧಕ್ಕಲಿ....<br /><br /><br />ಬರಹಕ್ಕಿಂತ ಕಮೆಂಟೇ ಉದ್ದವಾಯಿತಾ...??<br />ಏನ್ಮಾಡ್ಲಿ, ಬರಹ ಹಾಗಿದೆ... ಚೆನ್ನಾಗಿದೆ ಎನ್ನುವ ಔಪಚಾರಿಕತೆ ಮತ್ತೆ ಬೇಕಾ...????Raghunandan K Hegdehttps://www.blogger.com/profile/12927942723357893311noreply@blogger.com