tag:blogger.com,1999:blog-4364008043521717149.post8274020855112997865..comments2024-02-01T21:42:53.254+05:30Comments on ಭಾವಗಳ ಗೊಂಚಲು.....: ಗೊಂಚಲು - ಹತ್ತು x ಆರು + ಒಂದು.....ಶ್ರೀವತ್ಸ ಕಂಚೀಮನೆ.http://www.blogger.com/profile/00380941892271295496noreply@blogger.comBlogger3125tag:blogger.com,1999:blog-4364008043521717149.post-49191722166901200092013-02-12T12:20:23.818+05:302013-02-12T12:20:23.818+05:30"ಬಣ್ಣ ಬಣ್ಣದ ಕತ್ತಲು" – ಸೊಗಸಾದ ಸಾಲು, ಬಣ್ಣಗ..."ಬಣ್ಣ ಬಣ್ಣದ ಕತ್ತಲು" – ಸೊಗಸಾದ ಸಾಲು, ಬಣ್ಣಗಳ ನುಂಗುವ ಕತ್ತಲಿಗೂ ಬಣ್ಣಗಳ ಲೇಪ…<br />ಸೋಲೆನ್ನುವುದು ಮನಸ್ಸು ಮುನ್ನಡೆಯಲು ರಚ್ಚೆ ಹಿಡಿಯುವುದಕ್ಕಾಗಿ ನಿರ್ಮಿಸಿಕೊಂಡ ಕಾರಣ, ಅದು ಮುನ್ನಡೆಯುವ ಮೊದಲಿನ ವಿಶ್ರಾಂತ ಸ್ಥಿತಿಯೂ ಆಗಬಹುದು…<br />ಮಾನಸಿಕವಾಗಿ ಸೋಲಿನೆಡೆಗಿನ ಆತಂಕದಿಂದಲೇ ಗೆಲುವಿಗೊಂದು ಪೂರ್ಣತೆ, ಸೋಲು ಒದಗಿಸಿಕೊಡುವ ಕರುಣೆ ಯಿಂದಲೆ ಭಾವಗಳಿಗೊಂದು ಸಾರ್ಥಕತೆ – ಸೋಲೂ ಗೆಲುವನ್ನು ಗೆಲ್ಲಿಸುವ ಗೆಲವು, ಬದುಕನ್ನು ಸಂಪೂರ್ಣವಾಗಿಸುವ ಒಲವು…<br /><br />ಸಾವು ನಮ್ಮನ್ನು ಬೇರೆಯವರಿಗಾಗಿ ಉಳಿಸುತ್ತದೆ ಕೆಲಕಾಲಕ್ಕಾದರೂ, <br />ಸೋಲೂ ನಮ್ಮನ್ನು ನಮಗೆ ಪರಿಚಯಿಸುತ್ತದೆ ಬದುಕುವುದಕ್ಕಾಗಿಯೂ…<br />ಚಂದನೆಯ ಬರಹ.... <br /><br /> ರಾಘವ ಭಟ್ ಪ್ರತಿಕ್ರಿಯೆಯೂ ಇಷ್ಟವಾಯಿತು…<br />Raghunandan K Hegdehttps://www.blogger.com/profile/12927942723357893311noreply@blogger.comtag:blogger.com,1999:blog-4364008043521717149.post-47787444169078051912013-02-12T12:08:22.175+05:302013-02-12T12:08:22.175+05:30ಮೂಲ ಹುಟ್ಟಿನ ಛಾಯಾ ಪ್ರತಿ ಸಾವು.
ಬದುಕಿನ ಮಜಲುಗಳ ಪ್ರತಿಫ...ಮೂಲ ಹುಟ್ಟಿನ ಛಾಯಾ ಪ್ರತಿ ಸಾವು.<br /><br />ಬದುಕಿನ ಮಜಲುಗಳ ಪ್ರತಿಫಲನ ಸಾವು.<br /><br />ಒಳ್ಳೆಯ ಬರಹ ಓದಿಸಿದ ನಿಮಗೆ ನಮನ.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-4364008043521717149.post-6698742868998269632013-02-12T10:37:45.192+05:302013-02-12T10:37:45.192+05:30ಕಷ್ಟಗಳು ಯಾವತ್ತಿದ್ದರೂ ಒಗ್ಗಟ್ಟಿನಿಂದಲೇ ಬರುತ್ತವೆ…
ನಿಜವ...ಕಷ್ಟಗಳು ಯಾವತ್ತಿದ್ದರೂ ಒಗ್ಗಟ್ಟಿನಿಂದಲೇ ಬರುತ್ತವೆ…<br />ನಿಜವಾಗಿಯೂ ಒಪ್ಪುವಂತಹ ಮಾತು… ಕಂಡದ್ದಿದು.<br />ಮನದಲ್ಲಿ ನೂರಾರು ಚಿಂತೆಗಳು ಏನೇನಾಗಿ ಹೋಗುತ್ತೋ ಅನ್ನೋ ಭಯ…..<br />ನನಗೇ ಇದೆಲ್ಲಾ ಯಾಕೆ…. 4 ಹನಿ ಕಣ್ಣಿರಿಟ್ಟರೆ ಕರಗೀತೇ….<br />ಬಿಟ್ಟು ಬಿಡಬೇಕು…… ಎಷ್ಟೋ ಬಾರಿ ಅಂದುಕೊಡದ್ದಿದೆ….<br />ಹಾಳಾದ್ದು ಕಣ್ಣಿರೇ ಬಂದು ಸಾಯಲ್ಲಾ……. ಜೀವ ಹೆಣ್ಣಲ್ಲಾ…..<br />ಕಷ್ಟಗಳನ್ನು ಎದುರಿಸುವ ಪರಿಯೆಂದರೆ……<br />ಬೆಟ್ಟದಲ್ಲಿ ಹೋಗುವಾಗ ಕಾಂಗ್ರೇಸ್ ಜೀಡನ್ನು ಸರಿಸುತ್ತಾ ಮಧ್ಯೆ ತೂರಿದಂತೆ…..<br />ನಾಲ್ಕಾರು ಉಣುಗುಗಳು ಮೇಮೇಲೆ ಬೀಳಬಹುದು…<br />ಆದರೆ ದಾರಿಯಾದರೂ ಕ್ರಮಿಸಬಹುದಲ್ಲಾ….<br />ಮೈಗೆ ಬಿದ್ದ ಉಣುಗುಗಳನ್ನು ಸಿಕ್ಕಿದಷ್ಟು ತೆಗೆದುಕೊಂಡರಾಯಿತು….<br />ಸಿಕ್ಕದಿದ್ದರಷ್ಟೇ ಹೋಯಿತು.. ನಾಲ್ಕಾರು ದಿನ ತುರಿಸಿಕೊಂಡರಾಯಿತು ಅನ್ನೋ ಧೈರ್ಯದಲ್ಲಿ…..<br /><br />ಅಗಾಧ ಬದುಕು – ನಿಗೂಢ ಸಾವು, ಅಳುವ ಮನಸು…..ಬರಹದ ದೃಷ್ಟಿಯಿಂದ... ವೈಚಾರಿಕತೆಯ ದೃಷ್ಟಿಯಿಂದತೂ ಅದ್ಬುತ...<br />................ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.com